ಅ.24ರಂದು ಧರ್ಮಸ್ಥಳ ಧರ್ಮಾಧಿಕಾರಿಗಳ ಪಟ್ಟಾಭಿಷೇಕಕ್ಕೆ 53ರ ಸಂಭ್ರಮ, ಸರಳ ಆಚರಣೆ

ಧರ್ಮಸ್ಥಳ: ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಾ.ವೀರೇಂದ್ರ ಹೆಗ್ಗಡೆ ಅವರ 53ನೇ ವರ್ಧಂತಿ ಕಾರ್ಯಕ್ರಮ ಅ.24ರಂದು ನಡೆಯಲಿದೆ.
ಅವರು ಪಟ್ಟಾಭಿಷಿಕ್ತರಾಗಿ 53 ವರ್ಷಗಳಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸರಳವಾಗಿ ನಡೆಯಲಿದೆ.

1948 ನ.25 ರಂದು ಜನಿಸಿದ ಶ್ರೀ ಹೆಗ್ಗಡೆಯವರು ತಮ್ಮ 20ನೇ ವಯಸ್ಸಿನಲ್ಲಿ ಧರ್ಮಸ್ಥಳದ 21 ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles