ಹನುಮಸಾಗರ: ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿಶ್ರೀ ಶರಣಬಸವೇಶ್ವರ ಜಾತ್ರೆ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ. 6ರಂದು ಉಡಿ ತುಂಬುವ ಕಾರ್ಯಕ್ರಮ, 7ರಂದು ಶರಣಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ. ಸಾಮೂಹಿಕ ಮದುವೆ, ಅನ್ನ...
ಭಗವಾನ್ ಶಿವನಿಗೆ ಅರ್ಪಿತವಾದ ಶ್ರಾವಣ ಮಾಸ ಪ್ರಸ್ತುತ ನಡೆಯುತ್ತಿದೆ. ಈ ತಿಂಗಳಲ್ಲಿ ವಿಉಪವಾಸ ಮತ್ತು ಹಬ್ಬಗಳು ಬರುತ್ತವೆ. ಆದರೆ ಈ ಹಬ್ಬಗಳಲ್ಲಿ ನಾಗಪಂಚಮಿ ಹಬ್ಬ ಬಹಳ ವಿಶೇಷ. ಪಂಚಾಂಗದ ಪ್ರಕಾರ, ನಾಗರ ಪಂಚಮಿ...
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರು ಮಾರ್ಚ್ 27ರಂದು ಭೇಟಿ ನೀಡಿ, ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀ...
ಕಲಾರ್ನವ 2021ಗೋಕುಲಂ ಸ್ಕೂಲ್ ಆಫ್ ಮ್ಯೂಸಿಕ್ ಆಗಸ್ಟ್ 8 ರಂದು ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದೆ. 'ಕಾರ್ಯಕ್ರಮದಲ್ಲಿ ಡಾ.ದೀಪಕ್ ಪರಮಶಿವನ್ (ಗಾಯನ), ಶ್ರೀನಿಧಿ ಮತ್ತೂರು (ವಯೋಲಿನ್), ಗುರುಮೂರ್ತಿ...
ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಶ್ರಾವಣ ಶನಿವಾರ ಪ್ರಯುಕ್ತ ಸೆಪ್ಟಂಬರ್ 4ರಂದು ಸಂಜೆ 6 ಗಂಟೆಯಿ0ದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಚಂದ್ರಿಕಾ ಬದರಿನಾಥ್ ಅವರಿಂದ ದಾಸವಾಣಿ.ಕಾರ್ಯಕ್ರಮವನ್ನು ದಾಸವಾಣಿ ನಿರ್ವಾಹಕರ ತಂಡದ ಫೇಸ್ಬುಕ್ ಪೇಜ್ನಲ್ಲಿ ವೀಕ್ಷಿಸಬಹುದು.
ಬುದ್ಧಿವಂತ ಎನಿಸಿಕೊಂಡಿರುವ ಮನುಷ್ಯ ಮಾತ್ರ ಎಲ್ಲಾ ಬದಲಾವಣೆಗಳನ್ನು ಕಾಲಕಾಲಕ್ಕೆ ಒಪ್ಪಿಕೊಂಡಿದ್ದಾನೆ. ಆದರೆ ತನ್ನ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಲು ಏಕೋ ಹಿಂಜರಿಯುತ್ತಾನೆ. ಹಾಗಾಗಿಯೇ ನಮ್ಮ ನಡುವೆ ಕೆಲವೊಂದು ಕಡೆ ದುಃಖ ದುಮ್ಮಾನಗಳೇ ತುಂಬಿಕೊಂಡಿವೆ.
*ಪ್ರಮೀಳಾ
ಭಗವಂತ...
*ಟಿ.ಪಿ.ಉಮೇಶ್ (ಸಹಶಿಕ್ಷಕರು), ಅಮೃತಾಪುರ, ಹೊಳಲ್ಕೆರೆ (ತಾ)ಚಿತ್ರದುರ್ಗ.
ಶ್ರೀ ಶಂಕರ ಭಗವತ್ಪಾದರು ಮಹಾ ಅರಿವಿನ ಗಣಿಯೂ, ಶ್ರೇಷ್ಠತತ್ತ್ವಜ್ಞಾನಿಯೂ,ಅದ್ವೈತ ಸಿದ್ಧಾಂತ ನಿಷ್ಠರೂ ಆಗಿದ್ದರಲ್ಲದೇ ಸನಾತನ ಭಾರತೀಯ ಹಿಂದೂ ಧರ್ಮದಲ್ಲಿನ ಕಂದಾಚಾರಗಳ ಹೋಗಲಾಡಿಸಿ ನವ ಮನ್ವಂತರದತ್ತ ಕೊಂಡೊಯ್ದ...
ಪುರಂದರದಾಸರ ಹಾಡುಗಳು ದೇಶಕಾಲಾತೀತವಾದ ಸತ್ಯವನ್ನು ಸ್ಫುರಿಸುವಂತಹದ್ದು. ಕಷ್ಟಕಾಲದಲ್ಲಿ ಶರಣ್ಯವಾಗುವ ನೀತಿಯನ್ನೂ ಜೀವನದ ರೀತಿಯನ್ನು ಜಗತ್ತಿಗೆ ಕನ್ನಡದ ಭಾಷೆಯಲ್ಲಿ ಹೇಳಿದ ಸಾಹಿತ್ಯರತ್ನ.
* ಕೃಷ್ಣಪ್ರಕಾಶ ಉಳಿತ್ತಾಯ
ಈಸಬೇಕು –ಇದ್ದು ಜಯಿಸಬೇಕು ಹೇಸಿಕೆ ಸಂಸಾರದಲ್ಲಿ ಲೇಶ ಆಸೆ...
ನಮ್ಮ ಪ್ರಯತ್ನಗಳ ಪರಂಪರೆಯಲ್ಲಿ ಯಾವುದಾದರೊಂದು ಫಲಕೊಟ್ಟೇ ಕೊಡುತ್ತದೆ ಎಂಬ ನಂಬಿಕೆಯಂತೂ ನಮ್ಮೊಳಗೆ ಜೀವಂತ ಇರಬೇಕು. ಎಸೆವ ನೂರು ಕಲ್ಲುಗಳಲ್ಲಿ ಒಂದಾದರೂ ಮಾವಿನಕಾಯಿಯನ್ನು ಉದುರಿಸಬಹುದು ಎಂಬ ಭರವಸೆ ಬೇಕು ಅಷ್ಟೇ. ...
ನಾವು ಸದ್ಯ ಏನಾಗಿರುವೆವೋ ಅದು ನಮ್ಮ ಯೋಚನೆಗಳ ಫಲವೇ. ಯೋಚನೆಗಳೇ ಸದ್ಯದ ಪರಿಸ್ಥಿತಿಗೆ ತಳಹದಿ. ನಮ್ಮ ಯೋಚನೆಗಳಿಂದಲೇ ಅದು ರೂಪುಗೊಂಡಿದೆ. ಒಳ್ಳೆಯದನ್ನೇ ಯೋಚಿಸುತ್ತಾ, ಒಳ್ಳೆಯತನಗಳಿಂದ ನಡೆದುಕೊಂಡರೆ ಸುಖ ನಮ್ಮನ್ನು ಹಿಂಬಾಲಿಸುತ್ತದೆ.
ವಿಶ್ವದ ಇತಿಹಾಸದಲ್ಲೇ ನೋಡುವುದಾದರೆ...
ಯಾವುದೇ ದೇವರ ಪೂಜೆ ಮಾಡಲು ಪ್ರಮುಖವಾಗಿ ಬೇಕಾಗಿರುವುದು ಪುಷ್ಪಗಳು. ದೇವರು ರತ್ನಾಭರಣಗಳಿಂದಾಗಲಿ, ವಸ್ತ್ರಾಭರಣಗಳಿಂದ ಹಾಗೂ ಹಣದಿಂದಾಗಲಿ ಪ್ರಸನ್ನರಾಗುವುದಿಲ್ಲ ದೇವರುಗಳು ಪುಷ್ಪಗಳ ಅಲಂಕಾರದಿಂದ ಪ್ರಸನ್ನರಾಗುತ್ತಾರೆ.
ಯಾವುದೇ ಪೂಜೆ ಆಗಿರಲಿ ಅಶುದ್ಧವಾಗಿರುವ, ...
ರಚನೆ: ಶ್ರೀಮತಿ ಜ್ಯೋತಿ ಕೋಟಗಿ
ಬಿ ಆರ್ ಪಿ ಚ ಕಿತ್ತೂರು
ಯಾಕೆಂದರೆ ನಾವು ಎಳೆಯರು..
ನಮಗೂ ಕೊಡಿ ನಿಮ್ಮ ಸಮಯ
ಸ್ನೇಹ ಪ್ರೀತಿ ತುಂಬಿದ ಒಲುಮೆಯ
ನಿಮ್ಮ ಒತ್ತಡಗಳಿಗೆ ನಮ್ಮ ನೂಕದಿರಿ
ನಮ್ಮ ಬಾಲ್ಯವ ನಮಗೆ ಕೊಟ್ಟು ಬಿಡಿ
ಯಾಕೆಂದರೆ ನಾವು...
ಸೊಸೆಯಲ್ಲಿ ಬಯಸುವ
ಸಂಸ್ಕಾರವನ್ನು ಮೊದಲು
ಮನೆಯ ಮಗಳಿಗೆ ನೀಡಿರಿ
ಅಳಿಯನಲ್ಲಿ ಬಯಸುವ
ಸಂಸ್ಕಾರವನ್ನು ಮೊದಲು
ಮನೆಯ ಮಗನಿಗೆ ನೀಡಿರಿ
ಅತ್ತೆಯಲ್ಲಿ ತಾಯಿಯಂತಾ
ಮಮತೆ ವಾತ್ಸಲ್ಯಬೇಕಾದರೆ
ಹಡೆದ ಅವ್ವನಂತೆ ಕಾಣಿರಿ
ಸೊಸೆಯಲ್ಲಿ ಮಗಳಂತಾ
ಸ್ನೇಹ ಪ್ರೀತಿ ಬೇಕಾದರೆ
ಕಂದಮ್ಮನೆಂದು ಕ್ಷಮಿಸಿಬಿಡಿ
ಕ್ಷಣಮಾತ್ರದ ಈ ಬದುಕಲಿ
ಅರಿಷಡ್ವರ್ಗಗಳ ಮೆಟ್ಟಿ ನಿಂತು
ಜೀವನವನ್ನು ಸುಂದರವಾಗಿಸಿ
ಸಂಸಾರ ನೌಕೆ ದಡಸೇರಲು
ಬಾಗುವುದಾದರೆ...