ದಾಸವಾಣಿ- ಭರತನೃತ್ಯ ಕಾರ್ಯಕ್ರಮ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು, ಭರತನೃತ್ಯ ಮತ್ತು ದಾಸವಾಣಿ ಕಾರ್ಯಕ್ರಮ ಆಯೋಜಿಸಿದ್ದು, ನವೆಂಬರ್ 1ರಂದು ಸಂಜೆ 6ಗಂಟೆಗೆ ದಾಸವಾಣಿ ಫೇಸ್ಬುಕ್‍ನಲ್ಲಿ ನೇರ ಪ್ರಸಾರಗೊಳ್ಳಲಿದೆ.
ಯಶೋದೆ ಕಂಡ ಕೃಷ್ಣನ ಬಾಲಲೇಲೆ, ಪುರಂದರದಾಸರು ಕಂಡ ಭಗವಂತ ಹೀಗೆ ದಾಸರ ಪದಗಳಲ್ಲಿ ಬರುವ ಸಂದರ್ಭಗಳನ್ನು ಹಿಂದೂಸ್ತಾನಿ ಶೈಲಿಯ ಗಾಯನದೊಂದಿಗೆ ಭರತನೃತ್ಯದ ಮುಖಾಂತರ ಪ್ರಸ್ತುತಪಡಿಸಲಿದ್ದಾರೆ.
ಜ್ಯೋತಿ ಮಹೇಶ್-ಗಾಯನ, ಹೇಮಾ ಬಿ.ಕಶ್ಯಪ್ ಭರತನೃತ್ಯ, ನಂ.ನಾಗಲಕ್ಮ್ಷೀ ವಿವರಣೆ ನೀಡಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles