ಕುಪ್ಪೂರುನಲ್ಲಿ ಮಹಾರುದ್ರಾಭಿಷೇಕ

ಕುಪ್ಪೂರು: ಇಲ್ಲಿನ ಗದ್ದುಗೆ ಸಂಸ್ಥಾನ ಮಠದಲ್ಲಿ ಅ.31ರಂದು ಹುಣ್ಣಿಮೆ ಮಹೋತ್ಸವ ನಡೆಯಲಿದೆ. ಈ ಪ್ರಯುಕ್ತ ಶ್ರೀ ಗುರು ಮರುಳಸಿದ್ಧೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ಪೂಜೆ ನಡೆಯಲಿದೆ.
ಪೂಜಾ ಕಾರ್ಯಕ್ರಮ ಬೆಳಗ್ಗೆ 6.33ಕ್ಕೆ ನಡೆಯಲಿದ್ದು, ಫೇಸ್ಬುಕ್ ಪೇಜ್‍ ysswaamygalu kuppuru ನಲ್ಲಿ ಲೈವ್ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles