ಚಿನ್ಮಯ ಯುವ ಕೇಂದ್ರದಿಂದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಯುವ ಸಮಾವೇಶ

ಮಂಡ್ಯ: ಚಿನ್ಮಯ ಯುವ ಕೇಂದ್ರ (ಚಿನ್ಮಯ ಮಿಷನ್ನಿನ ಯುವ ವಿಭಾಗ) ಪ್ರಸ್ತುತ ಪಡಿಸುವ ಯುವ ಸಮಾವೇಶ ಜ, 10, 11, 12ರಂದು ನಡೆಯಲಿದೆ.


ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ, ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಪ್ರಯುಕ್ತ ಸ್ಫೂರ್ತಿದಾಯಕ ವಿಚಾರ ಸರಣಿ , ಜನವರಿ 10, 11, 12ರಂದು ಪ್ರತಿದಿನ ಸಂಜೆ 7ರಿಂದ 8.30ರವರೆಗೆ ನಡೆಯಲಿದೆ.

ಉಚಿತ ನೋಂದಣಿಗಾಗಿ https://chinmayayuvakendra.chinmayamission.com

ವಿಚಾರ ಸರಣಿಯ ವಿಷಯ

  • ಯಶಸ್ಸಿನ ಗುಟ್ಟು
  • ಮಾನವನಾಗುವೆಯಾ ಇಲ್ಲ ದಾನವನಾಗಿಯೇ ಉಳಿಯುವೆಯಾ?
  • ಸಮಸ್ಯೆಗಳೇ ಹೊಸ ಹೊಸ ಆವಿಷ್ಕಾರಕ್ಕೆ ದಾರಿ.
  • ನಿನ್ನ ಏಳಿಗೆಗೆ ನೀನೇ ಶಿಲ್ಪಿ
  • ಈಸಬೇಕು ಇದ್ದು ಜಯಿಸಬೇಕು
  • ಸ್ಫೂರ್ತಿಯುತ ಜೀವನ
  • ಹಳೆ ಬೀರು ಹೊಸ ಚಿಗುರು
  • ಆರು ಹಿತವರು ನಿನಗೆ

Related Articles

ಪ್ರತಿಕ್ರಿಯೆ ನೀಡಿ

Latest Articles