ಇಂದು ಸಂಜೆ ಸ್ವಾಮಿ ಜಪಾನಂದ ಅವರಿಂದ ಉಪನ್ಯಾಸ

ಪಾವಗಡ: ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ, ವಿವೇಕಹಂಸ ಬಳಗ ಇವರ ಸಹಯೋಗದೊಂದಿಗೆ ಜ.10ರಂದು ಸಂಜೆ 5.30ರಿಂದ ನಡೆಯಲಿರುವ ‘ಶ್ರೀ ರಾಮಕೃಷ್ಣ ವಚನವೇದ ಉಪನ್ಯಾಸ ಮಾಲಿಕೆ-ಭಾಗ 7’ ಕಾರ್ಯಕ್ರಮದಲ್ಲಿ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದ ಅವರಿಂದ ಉಪನ್ಯಾಸ.
ಕಾರ್ಯಕ್ರಮವನ್ನು https://facebook.com/sriramakrishnasevashrama.pavagada ಫೇಸ್‌ಬುಕ್ ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles