ಇಂದು ಸಂಜೆ ದಾಸವಾಣಿ, ದ್ವಂದ್ವ ಪಿಟೀಲುವಾದನ

ಬೆಂಗಳೂರು: ದಾಸವಾಣಿ ನಿರ್ವಾಹಕರ ತಂಡ ಏರ್ಪಡಿಸಿದ ಕಾರ್ಯಕ್ರಮದಲ್ಲಿಜನವರಿ 17ರಂದು ಸಂಜೆ 5 ಗಂಟೆಗೆ ವಾದ್ಯ ಸಂಗೀತ.

ವಿ. ಮುರಳಿ ನಾರಾಯಣ ರಾವ್, ವಿ.ಮೈಸೂರ್ ಸಂಜೀವ್ ಕುಮಾರ್, ಶ್ರೀಹರಿ ಸಂಜೀವ್


ವಿ.ಮೈಸೂರ್ ಸಂಜೀವ್ ಕುಮಾರ್ ಹಾಗೂ ಮಾಸ್ಟರ್ ಶ್ರೀಹರಿ ಸಂಜೀವ್ ಅವರಿಂದ ದ್ವಂದ್ವ ಪಿಟೀಲು ವಾದನ.
ವಿದ್ವಾನ್ ಮುರಳಿ ನಾರಾಯಣ ರಾವ್ ಅವರು ಮೃದಂಗದಲ್ಲಿ ಸಹಕರಿಸಲಿದ್ದಾರೆ.

ಕು.ದೀಪ್ತಿ ಶ್ರೀನಿವಾಸನ್

ನಂತರ ಸಂಜೆ 6ರಿಂದ ಬೆಂಗಳೂರಿನ ಕು.ದೀಪ್ತಿ ಶ್ರೀನಿವಾಸನ್ ಅವರಿಂದ ದಾಸವಾಣಿ ಕಾರ್ಯಕ್ರಮ.
ಎರಡೂ ಕಾರ್ಯಕ್ರಮಗಳನ್ನು ದಾಸವಾಣಿ ಫೇಸ್‌ಬುಕ್ ಪೇಝ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles