ಸ್ವಾಮಿ ಮಹೇಶಾತ್ಮಾನಂದಜೀ ಮಹಾರಾಜ್ ಅವರಿಂದ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

ಗೋವಾ: ಸ್ವಾಮಿ ಮಹೇಶಾತ್ಮಾನಂದಜಿ ಮಹಾರಾಜ್ (ಕಾರ್ಯದರ್ಶಿಗಳು, ರಾಮಕೃಷ್ಣ ಮಿಷನ್ ಗೋವಾ) ಅವರು ಗೋವಾದ ಖುರ್ಸಕಾಡೆಯಲ್ಲಿ ಟೈಲರಿಂಗ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು.
ಇಲ್ಲಿನ ರಾಮಕೃಷ್ಣ ಮಿಷನ್ ನ ಸಾಮಾಜಿಕ ಯೋಜನೆಗಳಲ್ಲಿ ಒಂದಾಗಿರುವ ಟೈಲರಿಂಗ್ ತರಬೇತಿ ಕೇಂದ್ರ ಇದಾಗಿದ್ದು, ಪಾಂಡಾದ ಉಷಾದೇವಿ ಚೌಗುಲೆ ಉಚಿತ ತರಬೇತಿ ನೀಡಲಿದ್ದಾರೆ. ಸಂದೀಪ್ ಧವಲೀಕರ್ ತರಬೇತಿ ಕೇಂದ್ರಕ್ಕೆ ಉಚಿತವಾಗಿ 2ಹೊಲಿಗೆ ಯಂತ್ರಗಳನ್ನು ನೀಡಿದ್ದಾರೆ. ಈಗಾಗಳೆ ಆರು ಮಂದಿ ಆಸಕ್ತರು ತರಬೇತಿಗೆ ಹೆಸರು ನೊಂದಾಯಿಸಿಕೊ0ಡಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles