ಫೆ. 8 ರಂದು ಡಾ. ಶ್ರೀ ಅಮೃತಾನಂದ ಸ್ವಾಮಿಗಳಿಂದ ಉಪನ್ಯಾಸ

ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ

ಮೈಸೂರು: ಜಗದ್ಗುರು ಶ್ರೀ ಶೀವರಾತ್ರೀಶ್ವರ ಧಾರ್ಮಿಕ ದತ್ತಿ ಜೆ.ಎಸ್‌ಎಸ್ ಮಹಾವಿದ್ಯಾಪೀಠ ಏರ್ಪಡಿಸಿದ ಜ್ಞಾನ ವಾರಿಧಿ-10 ಆನ್‌ಲೈನ್ ಉಪನ್ಯಾಸ ಮಹಾರಾಷ್ಟç ಬಾಲಗಾಂವ ಶ್ರೀ ಗುರುದೇವಾಶ್ರಮದ ಡಾ. ಶ್ರೀ ಅಮೃತಾನಂದ ಸ್ವಾಮಿಗಳಿಂದ ಪರಿಪೂರ್ಣ ಜೀವನಕ್ಕಾಗಿ ಯೋಗ ಕುರಿತು ಉಪನ್ಯಾಸ ಫೆಬ್ರವರಿ 8 ರಂದು ಸಂಜೆ 6 ಗಂಟೆಗೆ ನಡೆಯಲಿದೆ.
ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಕಾರ್ಯಕ್ರಮವನ್ನು ಯೂಟ್ಯೂಬ್, ಫೇಸ್ಬುಕ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

link: https://www.youtube.com/ JSSMahavidyapeethaonline

facebook: https://facebook.com/ JSSMVP

Related Articles

ಪ್ರತಿಕ್ರಿಯೆ ನೀಡಿ

Latest Articles