ಶ್ರೀ ರಾಮಾನುಜರ ಜೀವನ ಚರಿತ್ರೆಯನ್ನಾಧರಿಸಿದ ‘ವಿಶಿಷ್ಟ’ ಕಾದಂಬರಿ

ಇದೊಂದು “ವಿಶಿಷ್ಟ” ಕಾದಂಬರಿ. ಆಚಾರ್ಯ ರಾಮಾನುಜರ ಜೀವನವೇ ಈ ಕಾದಂಬರಿಯ ವಸ್ತು!ಆಚಾರ್ಯರ ಜೀವನ, ಸಾಧನೆ, ಅವರು ನಡೆಸಿದ ಸಮಾಜ ಸುಧಾರಣ ಪ್ರಯತ್ನಗಳು, ಧಾರ್ಮಿಕ ಕ್ಷೇತ್ರದಲ್ಲಿ ಅವರು ಮೂಡಿಸಿದ ಸಂಚಲನ, ಆತ್ಮೋದ್ಧಾರಕ್ಕಾಗಿ ಅವರು ತೋರಿದ ದಾರಿಗಳು …. ಹೀಗೆ ಆಚಾರ್ಯರ ಜೀವಿತ ಕಾರ್ಯವನ್ನು ವಿವರಿಸುತ್ತದೆ ಈ ಕಾದಂಬರಿ.

ಬರವಣಿಗೆಯ ಶೈಲಿಯ ದೃಷ್ಟಿಯಿಂದ ಇದು ಕಾದಂಬರಿಯೇ ಹೊರತು, ವಿಷಯದ ದೃಷ್ಟಿಯಿಂದ ಇದು ಆಚಾರ್ಯರ ಜೀವನ ಚರಿತ್ರೆಯೇ! ಜೀವನ ಚರಿತ್ರೆಯಲ್ಲಿನ ಮಾಹಿತಿ-ಶುಷ್ಕತೆಯನ್ನು ನೀಗಿಸುವುದಕ್ಕಾಗಿ ಕಾದಂಬರಿರೂಪ ಪಡೆದ ಕೃತಿ ಇದು. ಹಾಗಾಗಿ ಇದು ಬರೀ ಕಲ್ಪನಾ ಸಾಹಿತ್ಯವಲ್ಲ.

#ವಿಶಿಷ್ಟ ಕೃತಿ – ಕಾದಂಬರಿಯನ್ನು ಖರೀದಿಸಲು WhatsApp ಮಾಡಬಹುದು: 7483681708

Related Articles

ಪ್ರತಿಕ್ರಿಯೆ ನೀಡಿ

Latest Articles