ಶ್ರುತಿ ಕಾರಕೋಡ್ಲು ಅವರಿಂದ ದಾಸವಾಣಿ

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶ್ರೀ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದೊಂದಿಗೆ ಮಹಾಶಿವರಾತ್ರಿ ಮತ್ತು ಮಾದನೂರು ಶ್ರೀ ವಿಷ್ಣುತೀರ್ಥರ ಆರಾಧನೋತ್ಸವ ಅಂಗವಾಗಿ ಶ್ರುತಿ ಕಾರಕೋಡ್ಲು ಅವರಿಂದ ಮಾರ್ಚ್ 11 ರಂದು ಸಂಜೆ 7ರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಹರಿಕಥಾಸುಧಾಸಿಂಚನ ಎನ್ನುವ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles