ಕೊಳಲುವಾದನದಲ್ಲಿ ದಾಸರ ಕೃತಿಗಳು

ಹರಿ ಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟ ಸಿಂಧನೂರು ಅವರು ಮಹಾಶಿವರಾತ್ರಿ ನಿಮಿತ್ತ ಏರ್ಪಡಿಸಿದ ಕಾರ್ಯಕ್ರಮದಲ್ಲಿ ದಾಸವಾಣಿ ಗಾಯಕಿ ವೈಭವಿ ಕಲ್ಯಾ ಅವರಿಂದ ದಾಸರ ಕೃತಿಗಳು ಕೊಳಲುವಾದನದಲ್ಲಿ ಮಾರ್ಚ್ 11ರಂದು ಸಂಜೆ 6 ಗಂಟೆಯಿ0ದ ಕೇಳಬಹುದು. ಕಾರ್ಯಕ್ರಮವನ್ನು ಹರಿ ಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟದ ಫೇಸ್‌ಬುಕ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles