ಚಂದ್ರಿಕಾ ಗಿರೀಶ್ ಅವರಿಂದ ದಾಸರ ಪದಗಳ ಗಾಯನ ನಾಳೆ

ಬೆಂಗಳೂರು: ಇಲ್ಲಿನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಮಾರ್ಚ್ 18 ರಂದು ಸಂಜೆ 7.30ಕ್ಕೆ ಚಂದ್ರಿಕಾ ಗಿರೀಶ್ ಅವರಿಂದ ಹರಿದಾಸ ಝೇಂಕಾರ ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ: ಅಮಿತ್ ಶರ್ಮಾ – ಕೀ-ಬೋಡ್೯, ಸರ್ವೋತ್ತಮ – ತಬಲಾ.

ಕಾರ್ಯಕ್ರಮ ನಡೆಯುವ ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ45ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 5ನೇ ಬಡಾವಣೆ, ಜಯನಗರ, ಬೆಂಗಳೂರು-560041

Related Articles

ಪ್ರತಿಕ್ರಿಯೆ ನೀಡಿ

Latest Articles