ದಾಸವಾಣಿ ನಾಳೆ

ನಘಾ ಹೆಚ್.ಜೆ.

ಬೆಂಗಳೂರು: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ , ಶ್ರೀ 108 ಶ್ರೀ ಶ್ರೀ ಸುಬುಧೇಂದ್ರ ತೀರ್ಥಶ್ರೀಪಾದಂಗಳವರ ಆಜ್ಞಾನುಸಾರ ಕುಮಾರಿ ಅನಘಾ ಹೆಚ್.ಜೆ. ಅವರಿಂದ ದಾಸವಾಣಿ ಕಾರ್ಯಕ್ರಮ ಏಪ್ರಿಲ್ 1ರಂದು ಸಂಜೆ7.30ಕ್ಕೆ ಜಯನಗರ 5ನೇ ಬ್ಲಾಕ್‌ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದೆ. ಅಮಿತ್ ಶರ್ಮಾ – ಕೀಬೋರ್ಡ್, ಶ್ರೀನಿವಾಸ್ ಕಾಖಂಡಕಿ ತಬಲಾದಲ್ಲಿ ಸಹಕರಿಸಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles