ಶ್ರೀರಾಮ ಪಟ್ಟಾಭಿಷೇಕ ಹೋಮ

ಉಡುಪಿ: ಸಾಲಿಗ್ರಾಮ ಶ್ರೀ ಗುರುನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಶ್ರೀರಾಮ ಪಟ್ಟಾಭಿಷೇಕ ಹೋಮ ನಡೆಯಿತು. ಸೇವಾಕರ್ತರಾದ ವನಿತಾ ಮತ್ತು ವೇ. ಮೂ. ಚಿತ್ರಪಾಡಿ ಮಂಜುನಾಥ ಉಪಾಧ್ಯ ಅವರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles