ಕೂಡ್ಲಿ ಶೃಂಗೇರಿ ಮಠದ ಅಭಿವೃದ್ಧಿ ಸಮಿತಿ ರಚನೆ

ಧಾರವಾಡ: ಬೆಂಗಳೂರಿನ ಚಾಮರಾಜಪೇಟೆಯ ಶ್ರೀ ಅವಿಚ್ಛನ್ನ ಪರಂಪರಾ ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾಭಿನವ ಶಂಕರ ಭಾರತಿ ಸ್ವಾಮೀಜಿ ಉತ್ತರಾಧಿಕಾರಿ ನೇಮಕ ಹಾಗೂ ಶ್ರೀ ಮಠದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಮಿತಿ ರಚನೆ ಮಾಡಲಾಗಿದೆ.
ಮಠದ ಶ್ರೀಗಳು ಮೇ 17 ರಂದು ಸಮಾಧಿಸ್ಥರಾದ ಹಿನ್ನೆಲೆಯಲ್ಲಿ ಧಾರವಾಡದವರೂ ಸೇರಿ ವಿವಿಧ ಕಡೆಗಳಲ್ಲಿ ಶಿಷ್ಯ ವೃಂದ ಆನ್‌ಲೈನ್ ಸಭೆ ನಡೆಸಿ ಸಮಿತಿ ರಚನೆಗೆ ತೀರ್ಮಾನಿಸಲಾಯಿತು.
ಅಧ್ಯಕ್ಷರಾಗಿ ಧಾರವಾಡದ ರಾಜೀವ ಪಾಟೀಲ ಕುಲಕರ್ಣಿ, ಉಪಾಧ್ಯಕ್ಷರಾಗಿ ತಿಳವಳ್ಳಿಯ ದತ್ತಾತ್ರೇಯ ಶಾಸ್ತಿç ಸಿಂದಗಿ ಕಾರ್ಯದರ್ಶಿಯಾಗಿ ಬೆಂಗಳೂರಿನ ಕೆ.ವಿ ಜೋಶಿ ಆಯ್ಕೆಯಾಗಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles