ಪ್ರಸನ್ನ ವೆಂಕಟೇಶ್ ಕೊರ್ತಿ ಅವರಿಂದ ದಾಸವಾಣಿ ಆಗಸ್ಟ್ 24 ರಂದು

ಬೆಂಗಳೂರು: ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 350 ನೇ ಆರಾಧನಾ ಮಹೋತ್ಸವ ಅಂಗವಾಗಿ ಬೆಂಗಳೂರು ದಾಸವಾಣಿ ನಿರ್ವಾಹಕರ ತಂಡ ವಿದ್ವಾನ್ ಪ್ರಸನ್ನ ವೆಂಕಟೇಶ್ ಕೊರ್ತಿ ಅವರಿಂದ ಆಗಸ್ಟ್ 24 ರಂದು ಸಂಜೆ 6 ಗಂಟೆಗೆ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮವನ್ನು ದಾಸವಾಣಿ ನಿರ್ವಾಹಕರ ತಂಡದ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles