ಯಕ್ಷಗಾನ ತಾಳಮದ್ದಲೆ


ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ದೊಡ್ಡ ಕಲ್ಲಸಂದ್ರ ಮೆಟ್ರೋ ನಿಲ್ದಾಣ ಬಳಿ ಇರುವ ಶಂಕರ ಫೌಂಡೇಶನ್, ಎಲಿಫೆಂಟ್ಸ್ ಹೈ ಕೆಫೆ/ರಾಗಿ ಟು ರಾಗ ಆವರಣದಲ್ಲಿ ಕರ್ಣ ಭೇದನ ಯಕ್ಷಗಾನ ತಾಲಮದ್ದಲೆ ಅಕ್ಟೋಬರ್ 7 ರಂದು ಸಂಜೆ 7 ರಿಂದ ನಡೆಯಲಿದೆ.
ಕಲಾವಿದರಾದ ಸುಬ್ರಹ್ಮಣ್ಯ ಧಾರೇಶ್ವರ, ಗುರುಮೂರ್ತಿ ವೈದ್ಯ, ಕಾರ್ತಿಕ ಧಾರೇಶ್ವರ, ಗಣಪತಿ ಭಟ್ ಸಂಕದಗು0ಡಿ, ಡಾ. ಪ್ರದೀಪ ಸಾಮಗ, ಸುಬ್ರಹ್ಮಣ್ಯ ಭಟ್ ಗುರ್ತಗದ್ದೆ ಭಾಗವಹಿಸುವರು.

Related Articles

ಪ್ರತಿಕ್ರಿಯೆ ನೀಡಿ

Latest Articles