‘ಮಾರ್ಕಂಡೇಯ ಪುರಾಣ’ ಪ್ರವಚನ ಇಂದಿನಿಂದ

ಬೆ0ಗಳೂರು: ವಿಜಯ ಮಧ್ವ ಸಂಘದ ವತಿಯಿಂದ ಅಕ್ಟೋಬರ್ 25 ರಿಂದ ನವೆಂಬರ್ 3 ರವರೆಗೆ ಪ್ರತಿದಿನ ಸಂಜೆ 6.30 ಕ್ಕೆ ಡಾ. ಎನ್. ವೆಂಕಟೇಶ್ ಆಚಾರ್ ಅವರಿಂದ ಮಾರ್ಕಂಡೇಯ ಪುರಾಣ ಕುರಿತು ಧಾರ್ಮಿಕ ಪ್ರವಚನ ಏರ್ಪಡಿಸಿದೆ.
ಕಾರ್ಯಕ್ರಮ ನಡೆಯುವ ಸ್ಥಳ: ವಿಜಯ ಮಧ್ವ ಸಂಘ,# ೩೭/೨, ಗಂಗಾಧರ ಬಡಾವಣೆ, ೨ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles