ಶ್ರೀ ಸತ್ಯಮಾಧವ ತೀರ್ಥರ 34ನೇ ಆರಾಧನೆ

ಬೆಂಗಳೂರು: ನಗರದಲ್ಲಿ ಮಾಧವತೀರ್ಥ ಸಂಸ್ಥಾನದ ಪೀಠಾಧಿಪತಿಗಳಾಗಿದ್ದ ಶ್ರೀ ಸತ್ಯಮಾಧವ ತೀರ್ಥರ 34ನೇ ಮಹಾ ಸಮಾರಾಧನೆಯು ಮಂಗಳವಾರ ದಂದು ಗುರುರಾಜಚಾರ್ ನೇತೃತ್ವದಲ್ಲಿ ವೈಭವಯುತವಾಗಿ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿದರು

Related Articles

ಪ್ರತಿಕ್ರಿಯೆ ನೀಡಿ

Latest Articles