ಊಂಜಲ್ ಸಂಗೀತೋತ್ಸವ

ಬೆ0ಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಅಕ್ಟೋಬರ್ 30 ರಂದು ಸಂಜೆ 5.45 ಕ್ಕೆ ವಯ್ಯಾಲಿಕಾವಲ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿದುಷಿ ಚಂದ್ರಿಕಾ ಬದ್ರಿನಾಥ್ ಅವರಿಂದ ಊಂಜಲ್ ಸಂಗೀತ ಕಾರ್ಯಕ್ರಮ.
ವಾದ್ಯ ಸಹಕಾರ: ಅಮಿತ್ ಶರ್ಮ (ಕೀ ಬೋರ್ಡ್), ಸರ್ವೋತ್ತಮ (ತಬಲಾ)

Related Articles

ಪ್ರತಿಕ್ರಿಯೆ ನೀಡಿ

Latest Articles