ಭಜನೆ – ಪ್ರವಚನ – ಹರಿನಾಮ ಸಂಕೀರ್ತನೆ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ವ್ಯಾಸರಾಜ ಮಠ (ಸೋಸಲೆ) ಸುಬ್ರಹ್ಮಣ್ಯನಗರ ಇವುಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್ 9 ರಿಂದ 12ರ ವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಭಜನೆ , ಪ್ರವಚನ , ಹರಿನಾಮ ಸಂಕೀರ್ತನೆ.

ನವೆಂಬರ್ 9, ಮಂಗಳವಾರ ಜಾನ್ಹವಿ ಭಜನಾ ಮಂಡಳಿ, ಸುಬ್ರಹ್ಮಣ್ಯನಗರ

ನವೆಂಬರ್ 10, ಬುಧವಾರ ವಿಜಯವಿಠ್ಠಲ ಭಜನಾ ಮಂಡಳಿ, ಸುಧೀಂದ್ರನಗರ

ನವೆಂಬರ್ 11, ಗುರುವಾರ ಅಂಭ್ರಣಿ ಭಜನಾ ಮಂಡಳಿ, ರಾಜಾಜಿನಗರ.

ಧಾರ್ಮಿಕ ಪ್ರವಚನ

ನವೆಂಬರ್ 9 ರಿಂದ 11ರ ವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ಮ|| ಶಾ|| ಸಂ|| ಶ್ರೀ ದ್ವೈಪಾಯನಾಚಾರ್ ಇವರಿಂದ ಧಾರ್ಮಿಕ ಪ್ರವಚನ.

ಹರಿನಾಮ ಸಂಕೀರ್ತನೆ

ಕು. ರಚನಾ ಶರ್ಮಾ

ನವೆಂಬರ್ 12, ಶುಕ್ರವಾರ ಸಂಜೆ 6-30ಕ್ಕೆ “ಹರಿನಾಮ ಸಂಕೀರ್ತನೆ” : ಕು. ರಚನಾ ಶರ್ಮಾ, ವಿ|| ಶ್ರೀ ಶಶಿಧರ್ – ಪಿಟೀಲು, ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ-ಮೃದಂಗ.

ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ವ್ಯಾಸರಾಜ ಮಠ (ಸೋಸಲೆ) #1160, 5ನೇ ಮುಖ್ಯರಸ್ತೆ, ‘ಎ’ ಬ್ಲಾಕ್, ಸುಬ್ರಮಣ್ಯನಗರ, 2ನೇ ಹಂತ, ರಾಜಾಜಿನಗರ ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles