‘ಗುರುಸ್ಮೃತಿ’ ಸಂಗೀತ ಕಾರ್ಯಕ್ರಮ ನ. 20ರಂದು

ಬೆ0ಗಳೂರು: ಶಕ್ತಿಧರ್ ಆನ್‌ಲೈನ್ ಬಾನ್ಸುರಿ ಅಕಾಡೆಮಿಯು ಪಂಡಿತ್ ಕೆ.ಎಸ್.ನಾಯ್ಕ್ ಸ್ಮರಣಾರ್ಥ ನವೆಂಬರ್ 20 ರಂದು ಸಂಜೆ 6 ಗಂಟೆಗೆ ಎನ್‌ಆರ್ ಕಾಲೊನಿಯ ಡಾ. ಸಿ.ಅಶ್ವಥ್ ಕಲಾಭವನದಲ್ಲಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದೆ.


ಕಾರ್ಯಕ್ರಮದಲ್ಲಿ ಪಂ. ವಿನಾಯಕ ತೊರವೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಿಂದೂಸ್ತಾನಿ ಬಾನ್ಸುರಿವಾದಕ ಪಂ.ರಾಜೇ0ದ್ರ ಪ್ರಸನ್ನ, ತಬಲಾವಾದಕ ಗುರುಮೂರ್ತಿ ವೈದ್ಯ ಕಾರ್ಯಕ್ರಮ ನೀಡಲಿದ್ದಾರೆ.
ಹಿಂದೂಸ್ತಾನಿ ಗಾಯಕ ಧನಂಜಯ ಹೆಗ್ಡೆಅವರಿಂದ ಗಾಯನ, ಸಾಗರ್ ಭರತರಾಜ್ (ತಬಲಾ), ಸೂರ್ಯ ಉಪಾಧ್ಯ (ಹಾರ್ಮೋನಿಯಂ)ನಲ್ಲಿ ಸಹಕರಿಸಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles