ಚಾಮರಾಜಪೇಟೆ ಶ್ರೀ ಸತ್ಯನಾರಾಯಣ ಸ್ವಾಮಿ ದೇಗುಲದಲ್ಲಿ ಧನುರ್ಮಾಸ ಪೂಜೆ

ಬೆಂಗಳೂರು: ಧನುರ್ಮಾಸದ ಪ್ರಯುಕ್ತ ಚಾಮರಾಜಪೇಟೆ ಶ್ರೀ ಸತ್ಯನಾರಾಯಣ ಸ್ವಾಮಿ ದೇಗುಲದಲ್ಲಿ ಡಿಸೆಂಬರ್ 16 ರಿಂದ ಜನವರಿ 15 ರವರೆಗೆ ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ಸುಪ್ರಭಾತ ಸೇವೆ, ಅಭಿಷೇಕ ಅಲಂಕಾರ ನಿತ್ಯ ಕೈಂಕರ್ಯಗಳು ಅರ್ಚನೆ ನಿವೇದನೆ ಬೆಳಗ್ಗೆ 5.30 ಗಂಟೆಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಿರಲಿದೆ.

ಡಿಸೆಂಬರ್ 16ರಂದು ಹನುಮ ಜಯಂತಿ ಪ್ರಯುಕ್ತ ಮುತ್ತಿನ ಆಂಜನೇಯ ಸ್ವಾಮಿಗೆ ಬೆಳಗ್ಗೆ7 ಗಂಟೆಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಅರ್ಚನೆ /ನಿವೇದನೆ/ನಿತ್ಯ ಕೈಂಕರ್ಯಗಳು ಬೆಳಗ್ಗೆ 10.30 ಗಂಟೆಗೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಿರಲಿದೆ ಎಂದು ಪ್ರಕಟಣೆ ತಿಳಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles