ಅನುಷಾ ರಾಘವೇಂದ್ರ ಅವರಿಂದ ಹರಿನಾಮ ಸಂಕೀರ್ತನೆ

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಡಿಸೆಂಬರ್ 30, ಗುರುವಾರ ಸಂಜೆ 7-00 ಗಂಟೆಗೆ ಅನುಷಾ ರಾಘವೇಂದ್ರ ಅವರಿಂದ “ಹರಿನಾಮ ಸಂಕೀರ್ತನೆ”.

ವಾದ್ಯ ಸಹಕಾರ:  ಶಶಿಧರ್-ಪಿಟೀಲು, ವೆಂಕಟಸುಬ್ಬು-ಮೃದಂಗ. 

ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ,  45ನೇ ಅಡ್ಡರಸ್ತೆ, ಜಯನಗರ ಐದನೇ ಬಡಾವಣೆ.

Related Articles

ಪ್ರತಿಕ್ರಿಯೆ ನೀಡಿ

Latest Articles