ಇಂದು ಜರುಗಿದ ಮಂಟಪ ಸಂಸ್ಕಾರ

ಶಾಕಲ ಋಕ್ ಸಂಹಿತಾ ಯಾಗ ಜ.4 ರಿಂದ 11ರವರೆಗೆ

ಸಾಲಿಗ್ರಾಮ: ಶ್ರೀಗುರು ನರಸಿಂಹ ದೇವಸ್ಥಾನದಲ್ಲಿ ಜನವರಿ 4 ರಿಂದ 11ರವರೆಗೆ ಶಾಕಲ ಋಕ್ ಸಂಹಿತಾ ಯಾಗ ದೇಗುಲದ ವತಿಯಿಂದ ನಡೆಯಲಿದೆ.

ಈ ಪ್ರಯುಕ್ತ ಇಂದು ಸಂಜೆ ಜರುಗಿದ ಮಂಟಪ ಸಂಸ್ಕಾರ ಮತ್ತು ಅಗ್ನಿ ಜನನ ಹೋಮ ನಡೆಯಿತು. ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಮತ್ತು ಕೋಶಾಧಿಕಾರಿ ವೇ.ಮೂ.ಪರಶುರಾಮ ಭಟ್ಟರು ಮೇಲ್ವಿಚಾರಣೆಯನ್ನು ಮಾಡಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles