ಯಕ್ಷಿಣೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾ ಹೋಮ ಜ.28 ರಂದು

ಉಡುಪಿ: ಬ್ರಹ್ಮಾವರ ತಾಲ್ಲೂಕು ಬಾರಿಕೆರೆ ಕೋಟತಟ್ಟು ಗ್ರಾಮದಲ್ಲಿ ಯಕ್ಷಿಣಿ ದುರ್ಗಾಪರಮೇಶ್ವರಿ ದೇವರ ಜೀರ್ಣೋದ್ಧಾರ ಪುರಸ್ಸರ ನೂತನ ಬಿಂಬ ಪ್ರತಿಷ್ಠಾಪನೆ ಜನವರಿ 27ರಂದು ರಾತ್ರಿ 10.35 ಕ್ಕೆ ಹಾಗೂ ಮರುದಿನ ಜ.26 ರಂದು ಬೆಳಗ್ಗೆ ಕಲಾತತ್ವ ಹೋಮ, ಚಂಡಿಕಾ ಹೋಮ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ:9480178835

Related Articles

ಪ್ರತಿಕ್ರಿಯೆ ನೀಡಿ

Latest Articles