ವೀಣಾ ವಾದನ ಜುಲೈ 14 ರಂದು

ಬೆಂಗಳೂರು: ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜುಲೈ 14, ಗುರುವಾರ ಸಂಜೆ 7-30ಕ್ಕೆ, ವಿದುಷಿ ಶ್ರೀಮತಿ ಮೀನಾ ಮೂರ್ತಿ ಇವರಿಂದ “ವೀಣಾ ವಾದನ” ಕಾರ್ಯಕ್ರಮ ಏರ್ಪಡಿಸಿದೆ.

ಸಹ ವೀಣಾ ವಾದನ : ಶ್ರೀಮತಿ ಶ್ರೀವಿದ್ಯಾ

ಮೃದಂಗ : ವಿ|| ಶ್ರೀ ನರಸಿಂಹನ್, ಖಂಜರ : ವಿ|| ಶ್ರೀ ಸುಬ್ರಹ್ಮಣ್ಯ ಮೋಹಿತೆ.

*ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-560041

Related Articles

ಪ್ರತಿಕ್ರಿಯೆ ನೀಡಿ

Latest Articles