ನೃತ್ಯ ಶಂಕರ ಕಾರ್ಯಕ್ರಮ

ಉಡುಪಿ: ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಹಯೋಗದಲ್ಲಿನಡೆಯುತ್ತಿರುವ ನೃತ್ಯಸರಣಿ ನೃತ್ಯಶಂಕರದಂಗವಾಗಿ ಜು.28ರಂದು ಸಂಜೆ 5ರಿಂದ 7ಗಂಟೆ ತನಕ ದೇವಳದ ವಸಂತ ಮಂಟಪದಲ್ಲಿತುಮಕೂರಿನ ಶ್ರೀ ರಾಜರಾಜೇಶ್ವರಿ ನೃತ್ಯ ಕಲಾಕೇಂದ್ರದ 35 ನೃತ್ಯ ಕಲಾವಿದರಿಂದ ವಿಶೇಷ ನೃತ್ಯ ಕಾರ್ಯಕ್ರಮ ನಡೆಯಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles