ಹನುಮಾನ್‌ ಚಾಲೀಸಾ

ನವರಾತ್ರಿ ಹಬ್ಬದ ಪ್ರಯುಕ್ತ ಎಸ್‌ಫ್‌ವಿ ಕಲ್ಚರಲ್‌ ಸಮಿತಿಯು ಹನುಮಾನ್‌ ಚಾಲೀಸಾ ಪಠಣ ಹಮ್ಮಿಕೊಂಡಿದೆ.
ಸೆ. 28ರಂದು ಸಂಜೆ: 6.15 ರಿಂದ 7.30
ಸ್ಥಳ: ಶೋಭಾ ಫಾರೆಸ್ಟ್‌ ವ್ಯೂ ಅಪಾರ್ಟ್‌ಮೆಂಟ್‌, ವಾಜರಹಳ್ಳಿ ಮುಖ್ಯ ರಸ್ತೆ, ಬೆಂಗಳೂರು -560109

ಬೆಂಗಳೂರಿನ ಹೆಸರಾಂತ ತಬಲಾ ಕಲಾವಿದ ಮತ್ತು ತಬಲಾ ಗುರು, ವಿದ್ವಾನ್‌ ಗುರುಮೂರ್ತಿ ವೈದ್ಯ ಅವರ ಪರಿಕಲ್ಪನೆಯಾಗಿದೆ.

ತಾಳವಾದ್ಯ (ತಬಲಾ, ಪಖವಾಜ್‌, ಡೋಲಕ್‌, ಚಂಡೆ, ಮದ್ದಳೆ ಮತ್ತು ಕಹೋನ್‌)್ಹ

ವಾದ್ಯಗಳು (ಸಿತಾರ್‌, ಕೊಳಲು, ಪಿಟೀಲು, ಹಾರ್ಮೋನಿಯಂ ಮತ್ತು ಕೀಬೋರ್ಡ್‌)

Related Articles

ಪ್ರತಿಕ್ರಿಯೆ ನೀಡಿ

Latest Articles