ಕುಡುಪು ಅನಂತ ಪದ್ಮನಾಭ ದೇವರಿಗೆ ಅಷ್ಟಾಕಾರದ ವಾಸುಕೀ ನಾಗರಾಜ ಮಂಟಪ

ಮoಗಳೂರು: ಜೀರ್ಣೋದ್ಧಾರ ಅಂತಿಮ ಹಂತದಲ್ಲಿರುವ ಶ್ರೀ ಕುಡುಪು ಅನಂತ ಪದ್ಮನಾಭ ದೇವಳದ ಅಷ್ಟಾಕಾರದ ವಾಸುಕೀ ನಾಗರಾಜ ಮಂಟಪ ಶ್ರೀ ದೇವಳದಲ್ಲಿ ಇದೇ ಮುಂಬರಲಿರುವ ಕಾರ್ತಿಕ ಮಾಸದ ನವಂಬರ 14 ರಿಂದ 17ರವರೆಗೆ ಶ್ರೀ ನಾಗ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.
ನಾಗದೇವರ ಪುನಃ ಪ್ರತಿಷ್ಠಾಪನೆಯ ಪೂರ್ವಭಾವಿಯಾಗಿ ನೂತನ ನಾಗಬಿಂಬವನ್ನು ಶ್ರೀ ಕ್ಷೇತ್ರದ ಭದ್ರಾಸರಸ್ವತಿ ತೀರ್ಥ ಸರೋವರದಲ್ಲಿ ಜಲಾಧಿವಾಸ ಮಾಡಲಾಯಿತು.

Related Articles

1 COMMENT

  1. *ಗುರುಪುಷ್ಯಾಮೃತಯೋಗ*ವಿಶೇಷತೆ ಬಗ್ಗೆ ಮೊದಲಸಲ ಮಾಹಿತಿಯನ್ನು ಒದಗಿಸಿದ್ದೀರಿ.* ಧನ್ಯವಾದಗಳು.

ಪ್ರತಿಕ್ರಿಯೆ ನೀಡಿ

Latest Articles