*ಸಂವತ್ಸರ: ಪ್ಲವ *ಆಯಣ: ದಕ್ಷಿಣಾಯಣ *ಋತು: ಶರದ್ *ಮಾಸ: ಆಶ್ವಿನ *ಪಕ್ಷ:ಕೃಷ್ಣ *ತಿಥಿ:ದಶಮೀ *ಶ್ರಾದ್ಧ ತಿಥಿ:ಏಕಾದಶಿ *ವಾಸರ:ಆದಿತ್ಯವಾಸರ *ನಕ್ಷತ್ರ:ಮಘ *ಯೋಗ:ಬ್ರಹ್ಮ *ಕರಣ:ಭದ್ರ *ಸೂರ್ಯೊದಯ (Sunrise): 06.13 *ಸೂರ್ಯಾಸ್ತ (Sunset): 05.53 *ರಾಹು ಕಾಲ (RAHU KAALA) : 04:30PM To 06:00PM.
*ಸಂವತ್ಸರ: ಪ್ಲವ *ಆಯಣ: ದಕ್ಷಿಣಾಯಣ *ಋತು: ಶರದ್ *ಮಾಸ: ಆಶ್ವಿನ *ಪಕ್ಷ:ಕೃಷ್ಣ *ತಿಥಿ:ದಶಮೀ *ಶ್ರಾದ್ಧ ತಿಥಿ:ಏಕಾದಶಿ *ವಾಸರ:ಆದಿತ್ಯವಾಸರ *ನಕ್ಷತ್ರ:ಮಘ *ಯೋಗ:ಬ್ರಹ್ಮ *ಕರಣ:ಭದ್ರ *ಸೂರ್ಯೊದಯ (Sunrise): 06.13 *ಸೂರ್ಯಾಸ್ತ (Sunset): 05.53 *ರಾಹು ಕಾಲ (RAHU KAALA) : 04:30PM To 06:00PM.
ಆಧ್ಯಾತ್ಮಿಕ ವಿಚಾರಧಾರೆಗಳು ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗ. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಸಹಕಾರಿ. ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಪೂರಕ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಕುರಿತಾದ ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.
Contact us: [email protected]
© 2020 All Rights Reserved ಸಾಕ್ಷಾತ್ಕಾರ Website Designed and Developed By Serverhug
WhatsApp us