ಭಜನೆ – ಪ್ರವಚನ ಇಂದು

ಬೆಂಗಳೂರು: ಶ್ರೀ ರಾಮ ಮಂದಿರದ ವತಿಯಿಂದ ನವೆಂಬರ್ 20 ರಂದು ಸಂಜೆ 6 ಗಂಟೆಗೆ ಮಲ್ಲೇಶ್ವರದ ಅಖಿಲ ಭಾರತ ಮಾಧ್ವ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ತಾರತಮ್ಯೋಕ್ತ ಭಜನೆ, ನಂತರ ಮ|| ಶಾ|| ಸಂ|| ಶ್ರೀ ಕಲ್ಲಾಪುರ ಪವಮಾನಾಚಾರ್ ಅವರಿಂದ “ಶ್ರೀಮದ್ಭಾಗವತ ಪ್ರವಚನ”

ಸ್ಥಳ : ಶ್ರೀ ರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಅಂಚೆ ಕಚೇರಿ ಹತ್ತಿರ ಮಲ್ಲೇಶ್ವರಂ, ಬೆಂಗಳೂರು-560003

Related Articles

ಪ್ರತಿಕ್ರಿಯೆ ನೀಡಿ

Latest Articles