ಶ್ರೀ ಸುಯಮೀಂದ್ರ ತೀರ್ಥರ ಆರಾಧನಾ ಮಹೋತ್ಸವ

ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪ್ರಾತಃ ಸ್ಮರಣೀಯ ಶ್ರೀ 108 ಶ್ರೀ ಸುಯಮೀಂದ್ರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವವು ವಿಶೇಷವಾಗಿ ಪಲ್ಲಕ್ಕಿ ಉತ್ಸವ ಸಹಿತ ಶ್ರೀಹರಿ ಭಜನೆ, ಪ್ರವಚನ, ಕನಕಾಭಿಷೇಕ, ಅಲಂಕಾರ ಮಹಾಮಂಗಳಾರತಿಯೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ರಾಜಾ, ಕೆ ವಾದೀಂದ್ರಾಚಾರ್ಯರ ಹಾಗೂ ಧರ್ಮಾಧಿಕಾರಿಗಳಾದ ಶ್ರೀಕೃಷ್ಣ- ಗುಂಡಾಚಾರ್ಯರ ನೇತೃತ್ವದಲ್ಲಿ ಜನವರಿ 4 ರಂದು ಪ್ರಾತಃ ಕಾಲದ ಧನುರ್ಮಾಸದ ಪೂಜಾ “ಆರಾಧನೆ”ಯೊಂದಿಗೆ ಆರಾಧನಾ ಮಹೋತ್ಸವವು ನೆರವೇರಿತು ಎಂದು ಕಿಶೋರ್ ಆಚಾರ್ಯರು ತಿಳಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles