ದಾಸವಾಣಿ ಕಾರ್ಯಕ್ರಮ ಮೇ 21 ರಂದು

ಬೆ0ಗಳೂರು: ಪ್ರಕಾಶನಗರದ ಶ್ರೀ ಗುರುರಾಘವೇಂದ್ರ ಸೇವಾ ಸಮಿತಿಯು ಶ್ರೀ ಮಠದ ನೂತನ ಕಟ್ಟಡ ನಿರ್ಮಾಣ ನಿಧಿಗಾಗಿ ಫೇಸ್‌ಬುಕ್ ಲೈವ್ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮೇ 21ರಂದು ಸಂಜೆ 6.30 ಕ್ಕೆ ಸುಷ್ಮಾ ಶ್ರೇಯಸ್ ಅವರು ದಾಸವಾಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಹೆಚ್ಚಿನ ಮಾಹಿತಿಗೆ 9880173072.

Related Articles

ಪ್ರತಿಕ್ರಿಯೆ ನೀಡಿ

Latest Articles