ಜ.12ರಂದು ಭಜನೆ ಹಾಗೂ ಗಾಯನ ಕಾರ್ಯಕ್ರಮ

ಬೆಂಗಳೂರು: ಶ್ರೀಲಾಲ್‌ದಾಸ್ ಭಕ್ತಾಂಜನೇಯ ಸ್ವಾಮಿ ಭಜನಾ ಮಂಡಳಿ ನಡೆಸುತ್ತಿರುವ ಧನುರ್ಮಾಸ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಜನವರಿ 12ರಂದು ಬೆಳಗ್ಗೆ 6ಗಂಟೆಯಿಂದ 6.45ರವರೆಗೆ ಶ್ರೀಲಾಲ್‌ದಾಸ್ ಭಕ್ತಾಂಜನೇಯ ಸ್ವಾಮಿ ಭಜನಾ ಮಂಡಳಿಯವರಿಂದ ಭಜನೆ.

ರಶ್ಮಿ ಮಧುಸೂದನ್


ನಂತರ ವಿದುಷಿ ಶ್ರೀಮತಿ ರಶ್ಮಿ ಮಧುಸೂದನ್ ಅವರಿಂದ ಗಾಯನ.
ಮಧುಸೂದನ್ – ಪಿಟೀಲು ಹಾಗೂ ವಿದುಷಿ ಶ್ರೀಮತಿ ಶಶಿಕಲಾ ಮೃದಂಗದಲ್ಲಿ ಸಹಕರಿಸಲಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles