ಸಾಲಿಗ್ರಾಮ ಹಬ್ಬ: ಧ್ವಜ ಮರ ಮೆರವಣಿಗೆ

ಉಡುಪಿ: ಸಾಲಿಗ್ರಾಮ ಶ್ರೀ ಗುರುನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಸಾಲಿಗ್ರಾಮ ಹಬ್ಬದ ಪ್ರಯುಕ್ತ ದೇವರಿಗೆ ಜ.14 ಮಕರ ಸಂಕ್ರಮಣದಂದು ನರಸಿಂಹ ಹೋಮ, ಗಣಹೋಮ ಮಧ್ಯಾಹ್ನ ರಜತ ರಥೋತ್ಸವ, ಸಂಜೆ ಕಾರ್ಕಡ ಗ್ರಾಮದಿಂದ ಧ್ವಜ ಮರ ಮೆರವಣಿಗೆ, ಧ್ವಜಾರೋಹಣ, ಕಿರಿರಂಗಪೂಜೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles