ಇಂದು ಸಂಜೆ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ಅವರಿಂದ ವಿಶೇಷ ಉಪನ್ಯಾಸ

ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್

ಮೈಸೂರು: ಇಲ್ಲಿನ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಸತ್ಯೇಶಾನಂದಜೀ ಮಹಾರಾಜ್ ಅವರಿಂದ “ಶ್ರೀ ರಾಮಕೃಷ್ಣ ಹಾಗೂ ಸ್ವಾಮಿ ವಿವೇಕಾನಂದರ ಮೂಲಕ ಆಧ್ಯಾತ್ಮಿಕ ಅರಿವು’ ಎಂಬ ವಿಷಯದ ಕುರಿತು ಜನವರಿ 16 ರಂದು ಸಂಜೆ 6.20 ರಿಂದ ವಿಶೇಷ ಉಪನ್ಯಾಸ.
ಕಾರ್ಯಕ್ರಮವನ್ನು ಫೇಸ್‌ಬುಕ್ ಮೂಲಕ ನೇರ ವೀಕ್ಷಿಸಬಹುದು.

link: https//: www.youtube.com / SriRamakrishnaAshramaMysuru

Related Articles

ಪ್ರತಿಕ್ರಿಯೆ ನೀಡಿ

Latest Articles