ಶ್ರೀ ರಾಮಕೃಷ್ಣವಚನ ವೇದಸಾರ: ಪ್ರವಚನ

ಸ್ವಾಮಿ ಮಹೇಶಾತ್ಮಾನಂದಜಿ ಮಹಾರಾಜ್

ಮೈಸೂರು: ಶ್ರೀ ರಾಮಕೃಷ್ಣ ಆಶ್ರಮ ಜನವರಿ 17ರಂದು ಸಂಜೆ 6.20ರಿಂದ ಶ್ರೀ ರಾಮಕೃಷ್ಣ ವಚನವೇದಸಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಗೋವಾ ರಾಮಕೃಷ್ಣ ಮಿಷನ್‌ನ ಕಾರ್ಯದರ್ಶಿ ಸ್ವಾಮಿ ಮಹೇಶಾತ್ಮಾನಂದಜಿ ಮಹಾರಾಜ್ ಪ್ರವಚನ ನೀಡಲಿದ್ದಾರೆ.

ಕಾರ್ಯಕ್ರಮವನ್ನು: https://youtube.com or SriRamakrishnaAshramaMysuru ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles