ಶ್ರೀ ಆಂಜನೇಯ ದೇವರಿಗೆ ನವಕಪ್ರಧಾನ ಕಲಶಾಭಿಷೇಕ

ಸಾಲಿಗ್ರಾಮ: ಶ್ರೀ ಗುರುನರಸಿಂಹ ಸ್ವಾಮಿ ದೇಗುಲದಲ್ಲಿ ಜ.28 ರಂದು ಹುಣ್ಣಿಮೆಯ ಪ್ರಯುಕ್ತ ಶ್ರೀ ಆಂಜನೇಯ ದೇವರಿಗೆ ನವಕಪ್ರಧಾನ ಕಲಶಾಭಿಷೇಕವನ್ನು ಮಾಡಲಾಯಿತು.

ಪ್ರತಿ ಹುಣ್ಣಿಮೆಯ ದಿನದಂದು ನಡೆಸಲಿರುವ ಈ ಸೇವೆಯಲ್ಲಿ ಪಾಲ್ಗೊಳ್ಳುವರು ಒಂದು ಕಲಶದ ಬಾಬ್ತು ರೂ. 200/ ಪಾವತಿಸಿ ಸೇವೆ ಸಲ್ಲಿಸಿ ಪ್ರಸಾದ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ: 9449545714

Related Articles

ಪ್ರತಿಕ್ರಿಯೆ ನೀಡಿ

Latest Articles