ಬನಶಂಕರಿ ದೇವಿ ಹಬ್ಬದಂದು ಸಂಸದ ತೇಜಸ್ವಿ ಸೂರ್ಯ ಹಾಡಿದ ಹಾಡು ಈಗ ಎಲ್ಲೆಡೆ ವೈರಲ್

ಬೆಂಗಳೂರು ದಕ್ಷಿಣದ ಬಿಜೆಪಿ ಸಂಸದ, ಯುವ ನಾಯಕ ತೇಜಸ್ವಿ ಸೂರ್ಯ ಅವರು ಮುತ್ತಯ್ಯ ಭಾಗವತರು ಗೀತಸಂಯೋಜನೆ ಮಾಡಿರುವ “ಹಿಮಗಿರಿ ತನಯೇ ಹೇಮಲತೆ’ ಗೀತೆಯನ್ನು ಹಾಡಿದ್ದು ಇದು ಈಗ ಎಲ್ಲೆಡೆ ವೈರಲ್ ಆಗಿದೆ.
ಹಾಡು ಕೇಳಲು ಈ ಲಿಂಕ್ ಕ್ಲಿಕ್ ಮಾಡಿ

https://www.facebook.com/watch/?ref=search&v=1142197239560820&external_log_id=549a586c-9ab8-4461-a581-0cb7fe9c041b&q=tejasvi%20surya

Related Articles

ಪ್ರತಿಕ್ರಿಯೆ ನೀಡಿ

Latest Articles