ಶ್ರೀರಾಯರ ಸನ್ನಿಧಿಯಲ್ಲಿ ಕೊಳಲುವಾದನ

ಬೆಂಗಳೂರು: ಜಯನಗರ 5ನೇ ಬ್ಲಾಕ್ನಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಎ.ಎನ್.ರಘು ಸಿಂಹ ಅವರಿಂದ ಕೊಳಲುವಾದನ ಕಾರ್ಯಕ್ರಮ ಫೆ.11ರಂದು ಸಂಜೆ 7.30ಕ್ಕೆ ನಡೆಯಲಿದೆ.
ವಾದ್ಯ ಸಹಕಾರ: ಶಶಾಂಕ್ -ಪಿಟೀಲು, ಶ್ರೀವತ್ಸ-ಮೃದಂಗ.

Related Articles

ಪ್ರತಿಕ್ರಿಯೆ ನೀಡಿ

Latest Articles