ಡಾ. ಚತುರ್ವೇದಿ ವೇದವ್ಯಾಸಾಚಾರ್ ಅವರಿಂದ ‘ಸುಮಧ್ವ ವಿಜಯ’ ಪ್ರವಚನ

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಧ್ವನವರಾತ್ರೋತ್ಸವದ ಪ್ರಯುಕ್ತ ಫೆಬ್ರವರಿ 12 ರಿಂದ 21 ರವರೆಗೆ ಪ್ರತಿದಿನ ಸಂಜೆ 6-30 ರಿಂದ 8 ಗಂಟೆಯವರೆಗೆ ಡಾ. ಚತುರ್ವೇದಿ ವೇದವ್ಯಾಸಾಚಾರ್ ಅವರಿಂದ “ಸುಮಧ್ವ ವಿಜಯ” ಧಾರ್ಮಿಕ ಪ್ರವಚನ ಏರ್ಪಡಿಸಿದೆ.

ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 4ನೇ ಟಿ ಬಡಾವಣೆ, ಜಯನಗರ ಬೆಂಗಳೂರು.

Related Articles

ಪ್ರತಿಕ್ರಿಯೆ ನೀಡಿ

Latest Articles