ಮಾರ್ಚ್ 5 ರಂದು ಭರತನಾಟ್ಯ ಕಾರ್ಯಕ್ರಮ

ಬೆಂಗಳೂರು: ವೆಂಕಟೇಶ ನಾಟ್ಯಮಂದಿರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾರ್ಚ್ 5 ರಂದು ಸಂಜೆ 6.30 ಕ್ಕೆ ಪಿ.ಪ್ರವೀಣ್ ಕುಮಾರ್ ಅವರ ಶಿಷ್ಯೆ ದಿವ್ಯಾ ಹೊಸಕೆರೆ ಅವರಿಂದ ಭರತನಾಟ್ಯ ಕಾರ್ಯಕ್ರಮ ಬೆಂಗಳೂರಿನ ಎಡಿಎ ರಂಗಮ0ದಿರದಲ್ಲಿ ನಡೆಯಲಿದೆ.
ನಟುವಾಂಗ: ಪಿ.ಪ್ರವೀಣ್ ಕುಮಾರ್, ಗಾಯನ: ಡಿ.ಎಸ್.ಶ್ರೀವತ್ಸ, ಮೃದಂಗ: ಲಿಂಗರಾಜು, ಕೊಳಲು: ಮಹೇಶ್ ಸ್ವಾಮಿ.

Related Articles

ಪ್ರತಿಕ್ರಿಯೆ ನೀಡಿ

Latest Articles