ದಾಸವಾಣಿ ಕಾರ್ಯಕ್ರಮ ಇಂದು

ಬೆಂಗಳೂರು: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಕೃಪಾಶೀರ್ವಾದಿಂದ ಮತ್ತು ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಶುಭಾಶೀರ್ವಾದೊಂದಿಗೆ ಗೌರಿ ಕುಲಕರ್ಣಿ ಅವರಿಂದ ಮಾರ್ಚ್ 25 ರಂದು ಸಂಜೆ 6.30 ಕ್ಕೆ ದಾಸವಾಣಿ ಕಾರ್ಯಕ್ರಮ.
ನರಸಿಂಹ ಹೂಗಾರ್ (ಹಾರ್ಮೋನಿಯಂ), ದೊಡ್ಡಪ್ಪ ಹೂಗಾರ್ ತಬಲಾದಲ್ಲಿ ಸಹಕರಿಸಲಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 45ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 5ನೇ ಬಡಾವಣೆ, ಜಯನಗರ, ಬೆಂಗಳೂರು.

Related Articles

1 COMMENT

ಪ್ರತಿಕ್ರಿಯೆ ನೀಡಿ

Latest Articles