ಹರಿನಾಮ ಸಂಕೀರ್ತನೆ ಏಪ್ರಿಲ್ 21ರಂದು

ಸಿಂಧನೂರು: ಹರಿಭಜನೆ ಮಾಡೋ ನಿರಂತರ ಆಧ್ಯಾತ್ಮಿಕ ಒಕ್ಕೂಟ ಶ್ರೀರಾಮ ನವಮಿ ನವರಾತ್ರೋತ್ಸವ ನಿಮಿತ್ತ ಏಪ್ರಿಲ್ 21 ರಂದು ಸಂಜೆ 6 ರಿಂದ ಹರಿನಾಮ ಸಂಕೀರ್ತನೆ ಏರ್ಪಡಿಸಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗುರುಗಳಾದ ದೊಡ್ಡಬಸವ ಗವಾಯಿ, ದಾಸವಾಣಿ ಗಾಯಕಿ ಕುಮಾರಿ ಜಯಲಕ್ಷ್ಮಿ ಎಮ್.ಎಸ್ ಕಾರ್ಯಕ್ರಮ ನಡೆಸಿಕೊಡಲಿದ್ದು, ಪುಟ್ಟರಾಜ ಡಿ. ಕಗ್ಗಲ್ ತಬಲಾದಲ್ಲಿ ಸಹಕರಿಸಲಿದ್ದಾರೆ.
ಕಾರ್ಯಕ್ರಮವನ್ನು ಹರಿ ಭಜನೆ ಮಾಡೋ ನಿರಂತರ ಫೇಸ್‌ಬುಕ್ ಪೇಜ್‌ನಲ್ಲಿ ನೇರವಾಗಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles