ಸಂಕಷ್ಟಿ ನಿಮಿತ್ತ ವಿನಾಯಕನಿಗಿಂದು ವಿಶೇಷ ಪೂಜೆ

ಸವದತ್ತಿ: ಪಟ್ಟಣದ ಕಟ್ಟಿ ಓಣಿ ದೇಸಾಯಿಗಲ್ಲಿಯ ಗಜಾನನ ದೇವಸ್ಥಾನದಲ್ಲಿಸಂಕಷ್ಟಿ ನಿಮಿತ್ಯ ಗಜಾನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಂಜಾನೆ ಪಂಚಾಮೃತ ಅಬಿಷೇಕ, ಮೂರ್ತಿಗೆ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಧಿರೇಂದ್ರ ಕಾನಡೆಯವರು ನಡೆಸಿಕೊಟ್ಟರು. ಚಂದ್ರೋದಯದ ನಂತರ ಮಹಾ ಮಂಗಳಾರುತಿ ಜರುಗಿತು.

Related Articles

ಪ್ರತಿಕ್ರಿಯೆ ನೀಡಿ

Latest Articles