ಭಜನೆ, ಪ್ರವಚನ ಇಂದು

ಹೊಸಪೇಟೆಯ ಶ್ರೀ ರಾಮಕೃಷ್ಣ-ಗೀತಾಶ್ರಮ ಇದರ ಅಧ್ಯಕ್ಷರಾದ ಸ್ವಾಮಿ ಸುಮೇಧಾನಂದಜೀ ಅವರಿಂದ ಮೇ 21 ರಂದು ಸಂಜೆ 5.30ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ.
ನಂತರ 6 ಗಂಟೆಗೆ ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದಜಿ ಪ್ರವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು zoom ನಲ್ಲಿ ಏರ್ಪಡಿಸಲಾಗಿದ್ದು, ಕೆಳಗಿನ ಲಿಂಕ್ ಬಳಸಿಕೊಂಡು ಕಾರ್ಯಕ್ರಮದ ನೇರಪ್ರಸಾರವನ್ನು ವೀಕ್ಷಿಸಬಹುದು.

Please click the link below to join the webinar (For 500 Participants):
https://us02web.zoom.us/j/85807774096?pwd=RWN6WmVja0JLUHk1Lzd6MkpLTTFPUT09

Webinar ID: 858 0777 4096
Passcode: 123

Related Articles

ಪ್ರತಿಕ್ರಿಯೆ ನೀಡಿ

Latest Articles