ಶ್ರೀಪಾದರಾಜರ ಆರಾಧನೆ ಪ್ರಯಕ್ತ ದಾಸವಾಣಿ

ಶ್ರೀಪಾದರಾಜರ ಆರಾಧನೆ ಪ್ರಯಕ್ತ ದಾಸವಾಣಿ ನಿರ್ವಾಹಕರ ತಂಡ ಬೆಂಗಳೂರು, ಜೂನ್ 23 ರಂದು ಸಂಜೆ 6ಗಂಟೆಗೆ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಬೆಳಗಾವಿಯ ಸಂಜೀವಿನಿ ಹುಕ್ಕೇರಿ ಅವರಿಂದ ದಾಸರ ಪದಗಳ ಗಾಯನ. ಕಾರ್ಯಕ್ರಮವನ್ನು ದಾಸವಾಣಿ ಫೇಸ್‌ಬುಕ್ ಪೇಜ್‌ನಲ್ಲಿ ವೀಕ್ಷಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles