ಹರಿನಾಮ ಸಂಕೀರ್ತನೆ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್ ವತಿಯಿಂದ ಜುಲೈ 30 ರಂದು ಸಂಜೆ 6-30ಕ್ಕೆ ಚಾಂದಿನಿ ಗರ್ತಿಕೆರೆ ಅವರಿಂದ “ಹರಿನಾಮ ಸಂಕೀರ್ತನೆ” ಕಾರ್ಯಕ್ರಮ ಏರ್ಪಡಿಸಿದೆ.

ವಾದ್ಯ ಸಹಕಾರ: ವಿದ್ವಾನ್ ಶ್ರೀ ಮೈಸೂರು ಸಂಜೀವ್ ಕುಮಾರ್ (ಪಿಟೀಲು) ವಿದ್ವಾನ್ ಶ್ರೀ ಮುರಳಿ (ಮೃದಂಗ)

ಕಾರ್ಯಕ್ರಮ ನಡೆಯುವ ಸ್ಥಳ: ಸೋಸಲೆ ಶ್ರೀ ವ್ಯಾಸರಾಜ ಮಠ ಬೆಣ್ಣೆಗೋವಿಂದಪ್ಪ ರಸ್ತೆ ಗಾಂಧಿಬಜಾರ್, ಬೆಂಗಳೂರು-04



Related Articles

ಪ್ರತಿಕ್ರಿಯೆ ನೀಡಿ

Latest Articles